ಬೆಂಗಳೂರ: ಇತ್ತೀಚಿಗೆ ವರ್ಲ್ಡ್ ಸ್ಕಿಲ್ ಕಂಪೇಟೇಷನ-2021 ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಕರ್ನಾಟಕ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ 7 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ದೇಹಲಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಆಯ್ಕೆ ಯಾಗಿ ಮುಂದೆ 2022 ರಲ್ಲಿ ಶಾಂಘೈ ನಡೇಯಲಿರುವ ವಲ್ಡ ಸ್ಕಿಲ್ ಸ್ಪರ್ಧೆಯ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಆಯ್ಕೆಯಾದ ವಿದ್ಯಾರ್ಥಿಗಳ ವಿವರ ಮತ್ತು ಸ್ಪರ್ಧೆಯ ಕೌಶಲ್ಯ ವಿಭಾಗ ಹಾಗೂ ಕಾಲೇಜಿನ ವಿವರ ಈ ಕೆಳಕಂಡಂತೆ ಇರುತ್ತದೆ.1. ಹರೀಶ್- ಮೆಡಾಲಿಯನ್ ಆಫ್ ಎಕ್ಸಲೆನ್ಸ್ – ಸಂಯೋಜಕ ಉತ್ಪಾದನೆ- ಜಿಟಿಟಿಸಿ ಧಾರವಾಡ, 2.ಗಿರಿಧರ್ ಕೆ- ಕಂಚು – ಸಂಯೋಜಕ ತಯಾರಿಕೆ- ಜಿಟಿಟಿಸಿ ಬೆಳಗಾವಿ, 3.ಗಣೇಶ ಇರ್ಕಲ್- ಬಂಗಾರ- ಪ್ಲಾಸ್ಟಿಕ್ ಡೈ ತಯಾರಿಕೆ – ಜಿಟಿಟಿಸಿ ಧಾರವಾಡ, 4.ರಾಘವೇಂದ್ರ: ಬಂಗಾರ- ಮೆಕ್ಯಾನಿಕಲ್ ಇಂಜಿನಿಯರಿಂಗ್ ಕ್ಯಾಡ- ಜಿಟಿಟಿಸಿ ಬೆಂಗಳೂರು, 5.ಜಸ್ಟಿನ್- ಬೆಳ್ಳಿ- ಮೆಕ್ಯಾನಿಕಲ್ ಇಂಜಿನಿಯರಿಂಗ್ ಕ್ಯಾಡ ಜಿಟಿಟಿಸಿ ಬೆಂಗಳೂರು, 6.ಫರ್ಹಾನ್ ಪಂತೋಜಿ- ಬಂಗಾರ – ಸಿಎನ್‌ಸಿ ಮಿಲ್ಲಿಂಗ್ – ಜಿಟಿಟಿಸಿ ಧಾರವಾಡ, 7.ಕಿಶೋರ್ : ಕಂಚು : ಕೈಗಾರಿಕಾ ನಿಯಂತ್ರಣಗಳು, ಜಿಟಿಟಿಸಿ ಬೆಂಗಳೂರು.

ಧಾರವಾಡ ಕೇಂದ್ರದ -3 ವಿದ್ಯಾರ್ಥಿಗಳು ಹಾಗೂ ಬೇಳಗಾವ -1 ಮತ್ತು ಬೇಂಗಳೂರು-3 ವಿದ್ಯಾರ್ಥಿಗಳು ಸೆರಿದಂತೆ ಒಟ್ಟಾರೆ ಜಿಟಿಟಿಸಿ ಸಂಸ್ಥೆಯಿಂದ ಏಳು ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.



ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಸಂಸ್ಥೆಯ ಘನತೆ ಹೆಚ್ಚಿಸಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಶ್ರೀ ರಾಘವೇಂದ್ರ , ಆಡಳಿತ ಅಧಿಕಾರಿ ಶ್ರೀ ಮುನಿರ್ ಖತೀಬ್, ಸಹ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಮೇಶ, ಪ್ರಮುಖರಾದ ಪ್ರೋ. ಶ್ರೀ ಮುತ್ತುಕುಮಾರ್,. ಪ್ರೋ ಶ್ರೀ ರಾಜಕುಮಾರ್, ಪ್ರೋ. ಶ್ರೀ ಅಶೋಕ್ ವಾಲಿಕಾರ, ಹಾಗೂ ಧಾರವಾಡ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಶಿವಾನಂದ ಕುಂಬಾರ, ಬೆಳಗಾವ್ ಕಾಲೇಜಿನ ಪ್ರಿನ್ಸಿಪಾಲರು ಪ್ರೋ. ಶ್ರೀ M.G. ಮೊಗೇರ, ಬೆಂಗಳೂರು ಕಾಲೇಜಿನ ಪ್ರಿನ್ಸಿಪಾಲರಾದ ಪ್ರೋ ಶ್ರೀ ಪುಂಡರಿಕಾಕ್ಷೀ, ಪ್ರೊ.ಶ್ರೀ ಬಸವರಾಜ. ತರಬೇತಿದಾರ ಪ್ರೊ. ಶ್ರೀ ಶಂಕರ ಸರ್ವ ಸಿಬ್ಬಂದಿ ವರ್ಗದವರು ಅಭಿನಂದನೆಗಳ ಮೂಲಕ ವಿದ್ಯಾರ್ಥಿಗಳಿಗೆ ಶುಭಹಾರೈಸಿದ್ದಾರೆ.

Leave a Reply

Your email address will not be published. Required fields are marked *

You May Also Like

ವಾರಾಂತ್ಯ ಕಪ್ಯೂ೯ಗೆ ಉತ್ತಮ ಸ್ಪಂದನೆ : ನಿಡಗುಂದಿ ಸ್ತಬ್ಧ- ಆಲಮಟ್ಟಿ ಗಾಡ್೯ನಗಳು ಬೀಕೋ

ನಿಡಗುಂದಿ : ಸದಾ ಜನಜಂಗುಳಿಯಿಂದ ಗಿಜಗುಡುತ್ತಿದ್ದ ಪ್ರಮುಖ ರಸ್ತೆಗಳೆಲ್ಲ ಭಾಗಶಃ ಖಾಲಿಖಾಲಿ. ಅಂಗಡಿ,ಮುಂಗಟ್ಟುಗಳೆಲ್ಲ ಬಾಗಿಲು ತೆರೆಯದ…

ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನ

 ಉತ್ತರಪ್ರಭ ಗದಗ: ತೋಂಟದಾರ್ಯ  ಇಂಜೀನಿಯರಿಂಗ್ ಕಾಲೇಜಿನ  ಇಲೇಕ್ಟ್ರೀಕಲ್ & ಇಲೇಕ್ಟ್ರಾನಿಕ್ಸ್ ವಿಭಾಗ ಮತ್ತು ಕಾಲೇಜಿನ ಇಂಟರಪುನರಶಿಪ್…

ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಲಸಿಕಾಕರಣ

ಗದಗ : ಜಿಲ್ಲೆಯಲ್ಲಿನ ಆರೋಗ್ಯ ಕಾರ್ಯಕರ್ತರ, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷದ ಮೇಲ್ಪಟ್ಟ ಸಹ…

ಎಂಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಪಕ್ಷದ ಬಲವರ್ಧನೆಗೆ ಸಾಕ್ಷಿಯಾಗಿದೆ -ಸಿದ್ದರಾಮಯ್ಯ

ಉತ್ತರಪ್ರಭ ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಾಧನೆಯು ತಳಮಟ್ಟದಿಂದ ಪಕ್ಷದ ಬಲವರ್ಧನೆಗೆ ಸಾಕ್ಷಿಯಾಗಿದೆ ಎಂದು…