ಯುರೋಪಿನಲ್ಲಿ ಪ್ರವಾಹ ಬಂದು 125 ಜನ ಸಾವನ್ನಪ್ಪಿದ್ದಾರೆ,
ಜರ್ಮನಿಯ ಬೇಲಿಜಿಯಂ ಮತ್ತು ನೇದರ್ಲ್ಯಾಂಡ್ ನಲ್ಲಿ ದೊಡ್ಡಪ್ರಮಾಣದಲ್ಲಿ ಪ್ರವಾಹ ವಾಗಿದ್ದು ಸಾಕಷ್ಟು ನೀರು ತುಂಬಿಕೊಂಡು ರಸ್ತೆಗಳು ಹಾಗೂ ಬ್ರಿಡ್ಜ್ ಗಳು ಹದಗೆಟ್ಟು ಜನರನ್ನು ರಕ್ಷಿಸಲು ಅಡಚಣೆಯಾಯಿತು.

ಅಲ್ಲಿನ ರಕ್ಷಣಾ ಕಾರ್ಯಕರ್ತರು ಶುಕ್ರವಾರ ರಾತ್ರಿ ವೇಳೆ ಜನರನ್ನು ಕಾಪಾಡಲು ಬಹಳಷ್ಟು ಶ್ರಮವಹಿಸಿ ಜರ್ಮನಿಯ ಕೆಲವು ಊರುಗಳಲ್ಲಿ ತೀವ್ರವಾಗಿ ಪ್ರವಾಹದಲ್ಲಿ ಸಿಲುಕಿದವರನ್ನು ಕಾಪಾಡಿದರು.

ಈ ಪ್ರವಾಹವೂ ಪಶ್ಚಿಮ ಯುರೋಪಿನಿಂದ ಶುರುವಾಗಿದ್ದು 125 ಜನ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 1300 ಜನರು ಕಾಣೆಯಾಗಿದ್ದಾರೆ ಹಾಗೆ ಅವರ ಸುಳಿವು ಇನ್ನೂ ಕಂಡುಬಂದಿಲ್ಲ ಹಾಗೂ ಅಲ್ಲಿನ ರಸ್ತೆ ಹದಗೆಟ್ಟು ನೀರಿನ ರಭಸಕ್ಕೆ ಒಂದರಮೇಲೊಂದು ಪಟ್ಟಣದ ಹಾಗೆ ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾವೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

You May Also Like

ರೈತರ ಪ್ರತಿಭಟನೆ: ಭಾರೀ ಭದ್ರತಾ ಲೋಪ ಉಂಟಾಗಿ 20 ನಿಮಿಷಗಳ ಕಾಲ ಫ್ಲೈಓವರ್ ಮೇಲೆಯೇ ಸಿಲುಕಿದ ಪ್ರಧಾನಿ

ಉತ್ತರಪ್ರಭ ಸುದ್ದಿಹೊಸದಿಲ್ಲಿ: ರೈತರ ಪ್ರತಿಭಟನೆಯಿಂದಾಗಿ ಭಾರೀ ಭದ್ರತಾ ಲೋಪ ಉಂಟಾಗಿ 20 ನಿಮಿಷಗಳ ಕಾಲ ಫ್ಲೈಓವರ್…

ದುಬೈನಲ್ಲಿಯೂ ನೆಲೆಸಿತು ಬಸವಣ್ಣನವರ ಪ್ರತಿಮೆ!

ಬೆಂಗಳೂರು : ಕ್ರಾಂತಿಕಾರಿ ಬಸವಣ್ಣನ ವಚನ, ಸಾಹಿತ್ಯದ ಮಹತ್ವ ಹಾಗೂ ವಿಚಾರಧಾರೆ ದೇಶದ ಗಡಿಯಾಚೆಗೂ ಪಸರಿಸಿದೆ.ಎಂ.ಬಿ.ಪಾಟೀಲ್…

ಯಾವ ಯಾವ ದೇಶದಲ್ಲಿ ಕೊರೊನಾ ಸ್ಥಿತಿ ಹೇಗಿದೆ ಗೊತ್ತಾ?

ಕೊರೊನಾ ವೈರಸ್ ಇಡೀ ವಿಶ್ವವನ್ನೇ ಕಂಗಾಲಾಗುವಂತೆ ಮಾಡಿದೆ. ಇಲ್ಲಿಯವರೆಗೂ 2.48 ಲಕ್ಷ ಜನರನ್ನು ಇಲ್ಲಿಯವರೆಗೂ ವೈರಸ್ ಬಲಿ ಪಡೆದಿದೆ. ನಮ್ಮ ದೇಶವೂ ಇದಕ್ಕೆ ಹೊರತಲ್ಲ. ಭಾರತದಲ್ಲಿ ಪಾಸಿಟಿವ್ ಪ್ರಕರಣ 62 ಸಾವಿರ ದಾಟಿದೆ.

ಪಾಕ್ ನಂತೆ ಚೀನಾ ರಾಷ್ಟ್ರವು ಗಡಿಯಲ್ಲಿ ಉದ್ಧಟತನ ಮೆರೆಯುತ್ತಿದೆ – ರಾಜನಾಥ್ ಸಿಂಗ್!

ನವದೆಹಲಿ : ಗಡಿ ರೇಖೆಯ ಬಳಿ ಪಾಕ್ ನಂತೆ ಚೀನಾ ಕೂಡ ವಿವಾದ ಸೃಷ್ಟಿಸುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರೋಪಿಸಿದ್ದಾರೆ.