ಕರ್ನಾಟಕ ರಾಷ್ಟç ಸಮಿತಿಗೆ ವೀರನಗೌಡ ನೇಮಕ

ನರಗುಂದ: ಕರ್ನಾಟಕ ರಾಷ್ಟ ಸಮಿತಿ ತಾಲೂಕ ಅಧ್ಯಕ್ಷರಾಗಿ ವೀರನಗೌಡ ಮುಗನೂರ ಅವರನ್ನು ನೇಮಕ ಮಾಡಲಾಗಿದೆ. ಜಿಲ್ಲಾಧ್ಯಕ್ಷ ಜೋಸೆಫ್ ಉದೋಜಿ ಈ ಕುರಿತು ನೇಮಕ ಮಾಡಿ ಆದೇಶ ಪತ್ರ ನೀಡಿದ್ದಾರೆ.

Exit mobile version