ಗದಗ: ಜಿಲ್ಲೆಯಲ್ಲಿ ಭಾನುವಾರ ದಿ. 19 ರಂದು 28 ಜನರಿಗೆ(ಹೆಲ್ಥ್ ಬುಲಿಟಿನ್ ನಲ್ಲಿ 30) ಕೊವಿಡ್-19 ಸೋಂಕು ದೃಢಪಟ್ಟಿದ್ದು, ವಿವರ ಇಂತಿದೆ.

ಡಿಡಬ್ಲೂಡಿ-1876 ಗದಗ ನಗರದ ಸಾಲ ಓಣಿ ನಿವಾಸಿ (15 ವರ್ಷದ ಮಹಿಳೆ), ಜಿಡಿಜಿ-590 ರೋಣ ತಾಲೂಕಿನ ಬೇವಿನಕಟ್ಟಿ ನಿವಾಸಿ (60,ಮಹಿಳೆ) ಸೋಂಕು ದೃಢಪಟ್ಟಿವಾಗಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಜಿಡಿಜಿ-591 ನರಗುಂದ ಅಧ್ಯಾಪಕ ನಿವಾಸಿ (46,ಪುರುಷ) ಇವರಿಗೆ ಪಿ-44163 ಸಂಪರ್ಕದಿಂದಾಗಿ, ಜಿಡಿಜಿ-592 ನಗರದ ಮಕಾನ ಗಲ್ಲಿ ನಿವಾಸಿ (40,ಪುರುಷ) ಕೆಮ್ಮು ಜ್ವರ ಲಕ್ಷಣಗಳಿಂದಾಗಿ, ಜಿಡಿಜಿ-593 ಗಜೇಂದ್ರಗಡದ ಜವಳಿ ಪ್ಲಾಟ ನಿವಾಸಿ (47,ಪುರುಷ) ಉಸಿರಾಟದ ತೊಂದರೆಯಿಂದಾಗಿ, ಜಿಡಿಜಿ-594 ಬೆಟಗೇರಿಯ ಹೆಲ್ತ ಕ್ಯಾಂಪ್ ಪೋಲಿಸ್ ಕ್ವಾಟರ್ಸ ನಿವಾಸಿ (53,ಪುರುಷ) ಇವರಿಗೆ ಸೊಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಜಿಡಿಜಿ-595 ನಗರದ ರಾಜೀವ ಗಾಂಧೀ ನಗರದ ನಿವಾಸಿ (20,ಪುರುಷ) ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-596 ಜಿಮ್ಸ ಬಾಲಕರ ಹಾಸ್ಟೆಲ ನಿವಾಸಿ (23,ಪುರುಷ) ಇವರಿಗೆ ಪಿ-44183 ಸಂಪರ್ಕದಿಂದ, ಜಿಡಿಜಿ-597 ಹರ್ತಿ ಗ್ರಾಮದ ನಿವಾಸಿ (26,ಮಹಿಳೆ) ಕೆಮ್ಮು, ಜ್ವರ ಲಕ್ಷಣಗಳಿಂದಾಗಿ, ಜಿಡಿಜಿ-598 ಕುರ್ತಕೋಟಿ ನಿವಾಸಿ (17,ಪುರುಷ) ಇವರಿಗೆ ಪಿ-47615 ಸಂಪರ್ಕದಿಂದ, ಜಿಡಿಜಿ-599 ನಗರದ ನಂದೀಶ್ವರ ನಗರ ನಿವಾಸಿ (53,ಪುರುಷ) ಕೆಮ್ಮು, ಜ್ವರ ಲಕ್ಷಣದಿಂದಾಗಿ, ಜಿಡಿಜಿ-600 ಮಹೇಂದ್ರಕರ ವೃತ್ತದ ನಿವಾಸಿ (40,ಪುರುಷ)ಗೆ ಪಿ-51683 ಸಂಪರ್ಕದಿಂದ, ಜಿಡಿಜಿ-601 (50,ಮಹಿಳೆ)ಗೆ ಪಿ-44208 ಸಂಪರ್ಕದಿಂದ, ಜಿಡಿಜಿ-602 ನಗರದ ಕೇಶವ ನಗರ ನಿವಾಸಿ (63,ಮಹಿಳೆ)ಗೆ ಪಿ-47604 ಸಂಪರ್ಕದಿಂದ, ಜಿಡಿಜಿ-603 ಬೆಳಗಾವಿ ನಿವಾಸಿ (40,ಪುರುಷ) ಪ್ರಯಾಣದ ಹಿನ್ನಲೆ ಹಾಗೂ ಉಸಿರಾಟದ ತೊಂದರೆಯಿಂದಾಗಿ ಸೋಂಕು ದೃಢಪಟ್ಟಿದೆ.

ನರಗುಂದ ಹೊರಕೇರಿ ಓಣಿ ನಿವಾಸಿಗಳಾದ ಜಿಡಿಜಿ-604 (20,ಪುರುಷ) ಹಾಗೂ ಜಿಡಿಜಿ-605 (56,ಪುರುಷ) ಇವರಿಗೆ ಪಿ-44171 ಸಂಪರ್ಕದಿಂದ, ಕುರ್ತಕೋಟಿ ನಿವಾಸಿಗಳಾದ ಜಿಡಿಜಿ-606 (37,ವರ್ಷದ ಮಹಿಳೆ), ಜಿಡಿಜಿ-607 (55,ಮಹಿಳೆ) ಹಾಗೂ ಜಿಡಿಜಿ-608 (14,ಮಹಿಳೆ) ಇವರಿಗೆ ಪಿ-47615 ಸಂಪರ್ಕದಿಂದ, ಜಿಡಿಜಿ-609 ನರಗುಂದ ಹೊರಕೇರಿ ನಿವಾಸಿ (25,ಪುರುಷ)ಗೆ ಪಿ-44171 ಸಂಪರ್ಕದಿಂದ, ಜಿಡಿಜಿ-610 ಕುರ್ತಕೋಟಿ ನಿವಾಸಿ (53,ಪುರುಷ) ಕೆಮ್ಮು ಜ್ವರ ಲಕ್ಷಣಗಳಿಂದಾಗಿ, ಜಿಡಿಜಿ-611 ನಗರದ ಎಸ್.ಎಂ.ಕೃಷ್ಣಾ ನಗರದ ನಿವಾಸಿ (25,ಮಹಿಳೆ) ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಜಿಡಿಜಿ-612 ನಗರದ ರಾಜೀವ ಗಾಂಧೀ ನಗರ ನಿವಾಸಿ (45,ಮಹಿಳೆ) ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-613 ಜಿಮ್ಸ ಹಾಸ್ಟೇಲ ನಿವಾಸಿ (23,ಮಹಿಳೆ)ಗೆ ಪಿ-38892 ಸಂಪರ್ಕದಿಂದ, ಜಿಡಿಜಿ-616 ನಗರದ ಮಕಾನಗಲ್ಲಿ ನಿವಾಸಿ (18,ಮಹಿಳೆ)ಗೆ ಪಿ-63649 ಸಂಪರ್ಕದಿಂದ, ಜಿಮ್ಸ ನಿವಾಸಿಗಳಾದ ಜಿಡಿಜಿ-615 (23,ಪುರುಷ) ಹಾಗೂ ಜಿಡಿಜಿ-616 (21,ಪುರುಷ) ಇವರಿಗೆ ಪಿ-44183 ಸಂಪರ್ಕದಿಂದ ಸೋಂಕು ದೃಢಪಟ್ಟಿರುತ್ತದೆ.

ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಬಿಎಂಟಿಸಿಗೆ ಡಿಜಿಟಲ್ ಸ್ಪರ್ಷ: ಡಿಜಿಟಲ್ ಹಣ ನೀಡಿ ಟಿಕೇಟ್ ಪಡೆಯಲು ಅವಕಾಶ

ಬೆಂಗಳೂರು: ಕೊರೊನಾ ಕಾಟದಿಂದಾಗಿ ಪ್ರಯಾಣಿಕರು ಹಾಗೂ ಸಿಬ್ಬಂಧಿಗಳ ಹಿತದೃಷ್ಟಿಯಿಂದ ಬಿಎಂಟಿಸಿ ಡಿಜಿಟಲ್ ಗೆ ಮಾರು ಹೋಗಿದೆ.ಫೋನ್…

ಸಚಿವ ಸುಧಾಕರ್ ಗನ್ ಮ್ಯಾನ್, ಡ್ರೈವರ್ ನಡುವೆ ಮಾರಾಮಾರಿ

ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಮನೆ ಎದುರು ಚಾಲಕ ಸೋಮಶೇಖರ್ ಮೇಲೆ ಗನ್ ಮ್ಯಾನ್ ತಿಮ್ಮಯ್ಯ ಹಲ್ಲೆ ಮಾಡಿದ್ದಾರೆ.

ಕೊರೊನಾ ರೋಗಿಗಳಿಗೆ ಔಷಧಿ, ಆಹಾರ ತಲುಪಿಸಲು ಹೊಸ ಐಡಿಯಾ!

ಹುಬ್ಬಳ್ಳಿ : ಸೋಂಕಿತರಿಗೆ ಐಸೊಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿರುವ ಸಂದರ್ಭದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ವಾರ್ಡ್ ಗೆ ತೆರಳುತ್ತಿರುವ ಸಂದರ್ಭದಲ್ಲಿ ಪ್ರತಿ ಬಾರಿಯೂ ಪಿಪಿಇ ಕಿಟ್ ಧರಿಸಲೇಬೇಕು.

ಕಿರಿಯರಿಗಾಗಿ ಕೋವ್ಯಾಕ್ಸಿನ್ ಲಸಿಕಾ ಅಭಿಯಾನ

ಉತ್ತರಪ್ರಭ ಗದಗ: ಇಂದು ಗದಗ ಶಹರದ ಎ ಎಸ್ ಎಸ್ ಕಾಲೇಜಿನಲ್ಲಿ 15 ರಿಂದ 18…